34.9 C
Kadaba
Friday, March 14, 2025

ಹೊಸ ಸುದ್ದಿಗಳು

ಆಲಂಕಾರು: ಮೊಗೇರ ಸಂಘದ ಸಕ್ರಿಯ ಸದಸ್ಯ ಅನಾರೋಗ್ಯದಿಂದ ನಿಧನ

Must read

ಕಡಬ ಟೈಮ್, ಆಲಂಕಾರು:   ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಯುವಕನೋರ್ವ ಆಸ್ಪತ್ರೆಯಲ್ಲಿ ನಿಧರಾದ ಬಗ್ಗೆ ವರದಿಯಾಗಿದೆ.

kadabatimes.in

ಹೇಮಂತ್ ಕೊಂಡಪ್ಪಾಡಿ


kadabatimes.in

ರಾಮಕುಂಜ
ಗ್ರಾಮದ  ಹೇಮಂತ್ ಕೊಂಡಪ್ಪಾಡಿ (34ವ) ಮೃತ ಯುವಕ
. ಆಲಂಕಾರು ಮಂಡಲ ಮೊಗೇರ ಸಂಘದಲ್ಲಿ ಸಕ್ರಿಯ ಸದದ್ಯರಾಗಿದ್ದರು.

kadabatimes.in


ತೀವ್ರ
ಆನಾರೋಗ್ಯಕ್ಕೆ ಒಳಗಾಗಿದ್ದ ಅವರು ಫೆ.5 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
  ಇವರ ನಿಧನಕ್ಕೆ  ಮೊಗೇರ ಸಂಘ ಆಲಂಕಾರು ಮಂಡಲ, ಶ್ರೀ ತನ್ನಿಮಾನಿಗ ಮೊಗೇರ
ಮಹಿಳಾ ಸಂಘ   ಸಂತಾಪ ಸೂಚಿಸಿದೆ.

kadabatimes.in