ಕಡಬ ಟೈಮ್, ಪ್ರಮುಖ ಸುದ್ದಿ: ಪುತ್ತೂರು ಭೂ ಅಭಿವೃದ್ಧಿಬ್ಯಾಂಕ್ನಇತಿಹಾಸದಲ್ಲಿಯೇಮೊದಲ ಬಾರಿಗೆಕಾಲೇಜಿನವಿದ್ಯಾರ್ಥಿನಿಯೊಬ್ಬರುಬ್ಯಾಂಕ್ನಿರ್ದೇಶಕಿಯಾಗಿಆಯ್ಕೆಯಾಗಿದ್ದಾರೆ.
ಕಡಬವಲಯದಮಹಿಳಾಮೀಸಲುಕ್ಷೇತ್ರದಿಂದಸಹಕಾರಭಾರತಿಅಡಿಯಲ್ಲಿ ಸ್ಪರ್ಧಿಸಿಅವಿರೋಧವಾಗಿಆಯ್ಕೆಯಾಗಿರುವ ಸ್ವಾತಿ ರೈ ಆರ್ತಿಲ ಕಾಲೇಜು ವಿದ್ಯಾರ್ಥಿನಿಯಾಗಿದ್ದಾರೆ. ಈ ಮೂಲಕ ಸಹಕಾರಿಬ್ಯಾಂಕಿನಮೆಟ್ಟಲುಏರಿದಮೊದಲಕಾಲೇಜುವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತನ್ನ ತಾಯಿಗೆ ಬಂದಿದ್ದ ಅವಕಾಶವನ್ನುಕುಟುಂಬಸ್ಥರ ಸಲಹೆಯಂತೆ ಸ್ಪರ್ಧಿಸಿಸಲು ಈಕೆ ಇಚ್ಚಿಸಿದ್ದರು. ಇದೀಗ ಕೃಷಿಕರ ಪರವಾಗಿರುವ ಸಹಕಾರಿ ಸಂಸ್ಥೆಯೊಂದರ ನಿರ್ದೇಶಕಿ ಆಗಿ
ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ .ಈಕೆ ಕಡಬತಾಲೂಕಿನ ಆರ್ತಿಲದಿ.ಆನಂದರೈ ಮತ್ತುತಾರಾರೈಅವರಪುತ್ರಿ
ಕಾಲೇಜು ಓದಿನ ನಡುವೆ ಸಮಸ್ಯೆಯಾಗಬಹುದೆಂದು ಅಂದುಕೊಂಡಿದ್ದೆ. ಬಂದ ಅವಕಾಶವನ್ನು ಬಳಸಿಕೊಂಡಿದ್ದೇನೆ. ತಿಂಗಳಿಗೆ ಒಮ್ಮೆ
ಮೀಟಿಂಗ್ ಇರುವ ಕಾರಣ ಕಲಿಕಾ ಚಟುವಟಿಕೆಗೆ ಅಡೆತಡೆಯಾಗದು
. ಈ ಮೂಲಕ ರೈತರಿಗೆ ಸಹಾಯ
ಮಾಡುವ ಅವಕಾಶ ಸಿಕ್ಕಿದಕ್ಕೆ ಸಂತೋಷವಾಗಿದೆ- ಸ್ವಾತಿ
ರೈ ಆರ್ತಿಲ