24.5 C
Kadaba
Thursday, March 20, 2025

ಹೊಸ ಸುದ್ದಿಗಳು

ಕಡಬ ಮೂಲದ ನಿವೃತ್ತ ಪೊಲೀಸ್ ಅಧಿಕಾರಿ ಬೆಂಗಳೂರಿನಲ್ಲಿ ನಿಧನ

Must read

 

kadabatimes.in
ASI ಕೃಷ್ಣ ಶೆಟ್ಟಿ(KADABA TIMES)

kadabatimes.in

ಕಡಬ:
ಮರ್ದಾಳ ಮೂಲದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು
ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.


ಪುತ್ತೂರು
ನಗರ ಪೊಲೀಸ್ ಠಾಣೆಯಲ್ಲಿ .ಎಸ್.
ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಕೃಷ್ಣ ಶೆಟ್ಟಿ(70) ಮೃತಪಟ್ಟವರು.

kadabatimes.in

 

.22ರಂದು
 ನಸುಕಿನ
ಜಾವ ಬೆಂಗಳೂರಿನಲ್ಲಿ ನಿಧನರಾಗಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.  ಪುತ್ತೂರು ಮರ್ದಾಳ
ಮೂಲದವರಾದ ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ .ಎಸ್.
ಆಗಿ ನಿವೃತ್ತಿಗೊಂಡಿದ್ದರು. ಬಳಿಕ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು.

kadabatimes.in