24.4 C
Kadaba
Sunday, April 20, 2025

ಹೊಸ ಸುದ್ದಿಗಳು

ಸಂವಿಧಾನದ ಮೌಲ್ಯಗಳನ್ನು ಯುವ ಸಮುದಾಯ ಅರಿತುಕೊಳ್ಳಬೇಕು: ಕಡಬ ಭೀಮ್ ಆರ್ಮಿ ಸಂಘಟನೆಯ ನೂತನ ಅಧ್ಯಕ್ಷ ತಾರಾನಾಥ ಕಡೀರಡ್ಕ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಕ್ಷೇಪಾರ್ಹ, ಅಥವಾ ತಪ್ಪು ಮಾಹಿತಿಗಳು  ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

 

kadabatimes.in
ತಾರಾನಾಥ ಕಡೀರಡ್ಕ, ಅಧ್ಯಕ್ಷರು ಭೀಮ್ ಆರ್ಮಿ ಸಂಘಟನೆ,ಕಡಬ

kadabatimes.in

ಕಡಬ:
ದೇಶದ
ಯುವಕರಿಗೆ
ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ  ,ಇಂತಹ
ಮಹತ್ವ ಪೂರ್ಣ ವಿಚಾರಗಳನ್ನು ಯುವ ಸಮುದಾಯ ತಿಳಿದು ಕೊಳ್ಳಬೇಕು ಎಂದು ನೂತನ ಕಡಬ ತಾಲೂಕು  ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷ ತಾರಾನಾಥ ಕಡೀರಡ್ಕ ಹೇಳಿದರು.


ಸಂವಿಧಾನ
ದಿನಾಚರಣೆ  ಹಿನ್ನೆಲೆಯಲ್ಲಿ  ಕಡಬ ಟೈಮ್  ಜೊತೆ ಅಭಿಪ್ರಾಯ ಹಂಚಿಕೊಂಡ ಅವರು ,   ಸಂವಿಧಾನವನ್ನು
ಪಾಲನೆ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಬೇಕು. ಆಗ ಭಾರತೀಯರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ
ಆಗುತ್ತದೆ . ಸಂವಿಧಾನ ವಿಧಿ ವಿಧಾನಗಳ ಅಡಿಯಲ್ಲಿ ಆಡಳಿತ ನಡೆಯುತ್ತಿದೆ. ಆದರೂ, ನಮ್ಮಗಳ ಸ್ಥಿತಿ
ಇನ್ನೂ ಸುಧಾರಿಸಬೇಕಿದೆ. ಇನ್ನೂ ಸಾಕಷ್ಟು ಸೌಲಭ್ಯಗಳು ತಲುಪಬೇಕಿದೆ.

kadabatimes.in


“ಎಲ್ಲಿಯವರೆಗೆ
ನೀವು ಸಾಮಾಜಿಕ ಸ್ವಾತಂತ್ರ್ಯದಿಂದ ವಂಚಿತರಾಗಿರುತ್ತೀರೋ, ಅಲ್ಲಿಯವರೆಗೆ ನೀವು ಕಾನೂನಿನಿಂದ ಯಾವುದೇ ಸ್ವಾತಂತ್ರ್ಯವನ್ನು ಪಡೆದರೂ ಅದರ ಪ್ರಯೋಜನ ಬರುವುದಿಲ್ಲಎಂಬ ಮಾತು  ಸಂವಿಧಾನ
ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್
ಅವರ ನುಡಿಮುತ್ತುಗಳಲ್ಲಿ ಒಂದಾಗಿದೆ.


ಅಂತೆಯೇ
ನಾವು ಸುಕ್ಷಿತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ, 
ಭಾರತ
ಸಂವಿಧಾನವು
ವಿಶ್ವದಲ್ಲಿಯೇ  ಶ್ರೇಷ್ಟವಾಗಿದೆ.   ಮಹಾನ್ ವ್ಯಕ್ತಿಗಳ
ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿದ್ದು, ಅವಿರತ ಪ್ರಯತ್ನಗಳನ್ನು ದಿನ ನೆನಪಿಸಬೇಕಿದೆ
ಎಂದರಿದ್ದಾರೆ.

kadabatimes.in


ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.